ವಿದ್ಯಾರ್ಥಿವೇತನ ಘಟಕ
- ಮುಖಪುಟ
- ಘಟಕಗಳು
- ವಿದ್ಯಾರ್ಥಿವೇತನ ಘಟಕ
ವಿದ್ಯಾರ್ಥಿವೇತನ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಕಳೆದ 2012-13ನೇ ಸಾಲಿನಿಂದ ಪರಿಶಿಷ್ಟ ಜಾತಿ/ವರ್ಗದ ಘಟಕ ಸ್ಥಾಪನೆ ಮತ್ತು 2020-21ನೇ ಸಾಲಿನವರೆಗಿನ ಪರಿಶಿಷ್ಟ ಜಾತಿ/ವರ್ಗದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿಯಡಿ ಪ್ರವೇಶವನ್ನು ನೀಡಲಾಗುವುದು. ತದನಂತರ ಅಧಿಸೂಚನೆ: 10-11-2021 ರಂದು ಜಾರಿಗೆ ಬಂದಂತೆ ವಿದ್ಯಾರ್ಥಿ ಘಟಕ (ವಿದ್ಯಾರ್ಥಿವೇತನ ಘಟಕ ) ಎಂದು ಮರುನಾಮಕರಣ ಹೊರಡಿಸಿ, ವಿದ್ಯಾರ್ಥಿ ವೇತನ ಘಟಕದ ಕೆಳಗಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ದಿನಾಂಕದಂದು ಅನುಕೂಲವಾಗುವ ಪದವಿ ವಿಶೇಷಾಧಿಕಾರಿಗಳು ಹಾಗೂ ಪ್ರತ್ಯೇಕವಾಗಿ ಸಂಯೋಜನಾಧಿಕಾರಿಗಳನ್ನು ನೇಮಿಸಲಾಗಿದೆ, ಈ ವಿದ್ಯಾರ್ಥಿ ವೇತನ ಘಟಕವು ಕಾರ್ಯ ನಿರ್ವಹಿಸುತ್ತದೆ ಬರತ್ತಿದ್ದು, ಸದರಿ ಸಂಬಂಧಿಸಿದ ಇಲಾಖೆಗಳಿಂದ ನಿಯಮಾನುಸಾರ ವಿದ್ಯಾರ್ಥಿವೇತನ ಪಡೆಯಲು ಸಹಕಾರಿಯಾಗುವಂತೆ ಎಲ್ಲಾ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುತ್ತಾ ಬರಲಾಗುತ್ತಿದೆ.
ಸಿಬ್ಬಂದಿ
ಇಲ್ಲ | ಸಿಬ್ಬಂದಿಯ ಹೆಸರು | ಹುದ್ದೆ |
---|---|---|
1 | ಡಾ. ಚಿನ್ನಯ್ಯ ಪಿ.ಎಂ | ವಿಶೇಷ ಅಧಿಕಾರಿ |
2 | ಪ್ರದೀಪ್ ಗಿರಿ | ಸಹಾಯಕ ರಿಜಿಸ್ಟ್ರಾರ್ / ಸಂಯೋಜಕರು |
3 | ಡಾ. ಮುಹಮ್ಮದ್ ನಸ್ರುಲ್ಲಾ ಖಾನ್ | ಸಂಯೋಜಕರು |
4 | ಹರ್ಷ ಎಂ | ಎಸ್ಡಿಎ |
5 | ಸ್ವಾಮಿ ಸಿ | ಎಸ್ಡಿಎ [ಗ್ರೇಡ್ ಪೇ] |
6 | ರಶ್ಮಿ ಕೆ | ಎಸ್ಡಿಎ [ಗ್ರೇಡ್ ಪೇ] |
7 | ಹೇಮಶ್ರೀ ಎಸ್ | ಎಸ್ಡಿಎ [ತಾತ್ಕಾಲಿಕ] |
ಚಟುವಟಿಕೆಗಳು
ಕೇಂದ್ರ ಮಾರ್ಗಸೂಚಿಯನ್ವಯದಂತೆ 2021-22ನೇ ಸಾಲಿನ ವಿದ್ಯಾರ್ಥಿವೇತನವು ವಿದ್ಯಾರ್ಥಿಗಳ ವೈಯಕ್ತಿಕ ಖಾತೆಗೆ ಜಮೆಯಾಗುತ್ತಿರುವ ವಿವಿಧ ಶಿಕ್ಷಣ ಕ್ರಮಗಳಿಗೆ ಪೂರ್ಣ ಪ್ರಮಾಣದ ಶುಲ್ಕವನ್ನು ಸ್ವೀಕರಿಸಿ, ಸಮಾಜ ಕಲ್ಯಾಣ ಇಲಾಖೆಯ ನಿಯಮಾನುಸಾರ ಶುಲ್ಕ ಮರುಭರಿಕೆಗೆ ಅರ್ಜಿ ಸಲ್ಲಿಸಲು ಅರ್ಹ ಪರಿಶಿಷ್ಟ ಜಾತಿ/ವರ್ಗ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ವಿದ್ಯಾರ್ಥಿ ಘಟಕದಿಂದ ಪ್ರತಿ ಸಾಲಿನ ಎಲ್ಲಾ ಅರ್ಹ ವಿದ್ಯಾರ್ಥಿವೇತನ ವಿದ್ಯಾರ್ಥಿವೇತನ ಪಡೆಯಲು, ಎಸ್ಎಸ್ಪಿ ತಂತ್ರಾಂಶದಡಿ ಅರ್ಜಿ ಸಲ್ಲಿಸಲು ಸೂಕ್ತ ಮಾಹಿತಿಗಳನ್ನು ನೀಡಲಾಗುತ್ತಿದೆ. ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವಲ್ಲಿ ವಿದ್ಯಾರ್ಥಿಗಳ ಗೊಂದಲಗಳನ್ನು ಪರಿಹರಿಸುವುದು. 2004ರ ಹಿಂದೆ ಎಸ್ಎಸ್ಎಲ್ಸಿ ಹಾಗೂ 2010ರ ಹಿಂದೆ ಪಿಯುಸಿ ಉತ್ತರದಲ್ಲಿ ಪ್ರಥಮ ವರ್ಷದ ಎಲ್ಲಾ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ, ಪಿಯುಸಿ ಮೂಲ ಅಂಕಪಟ್ಟಿಗಳನ್ನು ಎಸ್ಎಸ್ಪಿಯಲ್ಲಿ ಅಪ್ಲೋಡ್ ಮಾಡಿರುವ ದಾಖಲೆಗಳನ್ನು ಇ-ದೃಢೀಕರಣ ಅಧಿಕಾರಿಗಳಿಂದ ವಿದ್ಯಾರ್ಥಿ ವಿದ್ಯಾರ್ಥಿನಿಲಯದಲ್ಲಿ ದೃಢೀಕರಣ ಪಡೆದ ನಂತರ ವಿದ್ಯಾರ್ಥಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲಾಗುತ್ತದೆ. ಎಸ್ಎಸ್ಪಿಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಅಂತಿಮ ಸ್ವೀಕೃತಿಯನ್ನು ಪಡೆಯುವಂತೆ ತಿಳಿಸಲಾಗಿದೆ. ವಿದ್ಯಾರ್ಥಿಗಳು ಸಲ್ಲಿಸಿರುವ ದಾಖಲೆಗಳನ್ನು ಪರಿಶಿಷ್ಟ ಜಾತಿ/ವರ್ಗ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರು ಪ್ರತ್ಯೇಕ ಪಟ್ಟಿ ಮಾಡಿ ಇಡಲಾಗಿದೆ. ಕೇಂದ್ರ ಕಚೇರಿ ಹಾಗೂ ಎಲ್ಲಾ ಪ್ರಾದೇಶಿಕ ಕೇಂದ್ರಗಳಿಂದ ಆಯಾ ಸಾಲಿನ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳ ಪ್ರವೇಶಾತಿ ಮಾಹಿತಿಯನ್ನು ಸಂಗ್ರಹಿಸಿ, ಗಣಕ ಯಂತ್ರದಲ್ಲಿ ದತ್ತಾಂಶದ ರೂಪದಲ್ಲಿ ನಮೂದಿಸಲಾಗುತ್ತದೆ. ತದನಂತರ ಸಮಾಜಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿವೇತನ ಮಂಜೂರಾತಿ ಪಟ್ಟಿಯೊಂದಿಗೆ ಪ್ರಸ್ತಾವನೆ ಪಟ್ಟಿಯನ್ನು ಪರಿಶೀಲಿಸಿ ಡಿ.ಸಿ.ಬಿ.ಯನ್ನು ತಯಾರಿಸಿ, ಹಣಕಾಸು ಸಂಸ್ಥೆಯ ಸಾಫ್ಟ್ ಕಾಪಿ ಮತ್ತು ಹಾರ್ಡ್ ಕಾಪಿಯನ್ನು ಸಲ್ಲಿಸಲಾಗಿದೆ. ಲೆಕ್ಕಪರಿಶೋಧನೆಯ ಸಂದರ್ಭದಲ್ಲಿ ಆಯಾಯ ಸಾಲಿನ ವಿದ್ಯಾರ್ಥಿವೇತನಕ್ಕೆ ಕೇಳಲಾಗುವ ಪ್ರಶ್ನೆಗಳಿಗೆ ಮಾಹಿತಿ ಮತ್ತು ದಾಖಲೆಗಳನ್ನು ಸಕಾಲದಲ್ಲಿ ನೀಡಲಾಗುತ್ತದೆ. ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿ ವಿದ್ಯಾರ್ಥಿವೇತನವು ಮಂಜೂರಾಗದೆ ಇರುವಂತಹ ವಿದ್ಯಾರ್ಥಿಗಳನ್ನು ಪಟ್ಟಿಮಾಡಿ ಸಂಬಂಧಿಸಿದ ಇಲಾಖೆಗಳಿಗೆ ಮಂಜೂರು ಮಾಡಿಕೊಡುವಂತೆ ಪತ್ರದ ಮುಖೇನ ಕೋರುವುದು ಹಾಗೂ ಕಾಲಕಾಲಕ್ಕೆ ಸರ್ಕಾರದಿಂದ ಕೇಳಲಾಗುವ ಮಾಹಿತಿಯನ್ನು ಸಕಾಲದಲ್ಲಿ ನೀಡಲಾಗುತ್ತದೆ.
ಸುತ್ತೋಲೆಗಳು
• ಸ್ಕಾಲರ್ಶಿಪ್ಗಾಗಿ ಅರ್ಜಿ ಸಲ್ಲಿಸಲು SSP ಸ್ಕಾಲರ್ಶಿಪ್ ಪೋರ್ಟಲ್ ಈಗ ತೆರೆದಿದೆ ಇಲ್ಲಿ ಒತ್ತಿ
• ಆಟೋ ಅಥವಾ ಕ್ಯಾಬ್ ಚಾಲಕರ ಮಕ್ಕಳಿಗೆ ಬೋಧನಾ ಶುಲ್ಕದಲ್ಲಿ 30% ರಿಯಾಯಿತಿಯ ಬಗ್ಗೆ ಇಲ್ಲಿ ಒತ್ತಿ
• ವಿಶ್ವವಿದ್ಯಾಲಯದ ಅರ್ಹ SC/ST ವಿದ್ಯಾರ್ಥಿಗಳಿಗೆ ಷರತ್ತುಗಳಿಗೆ ಒಳಪಟ್ಟು ಶುಲ್ಕ ವಿನಾಯಿತಿ ಇಲ್ಲಿ ಒತ್ತಿ
• ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಸೂಚನೆಗಳು ಇಲ್ಲಿ ಒತ್ತಿ
• ವಿದ್ಯಾರ್ಥಿಗಳಿಗೆ ಇ-ದೃಢೀಕರಣದ ಸೂಚನೆಗಳು ಇಲ್ಲಿ ಒತ್ತಿ
ಸಂಪರ್ಕಿಸಿ
ವಿದ್ಯಾರ್ಥಿವೇತನ ಘಟಕದ ದೂರವಾಣಿ ಸಂಖ್ಯೆ: 0821-2500073
ಅಂತರಿಕ ದೂರವಾಣಿ ಸಂಖ್ಯೆ : 312
ಇ-ಮೇಲ್ ವಿಳಾಸ: coordinatorscstcellksou@gmail.com
ಕ್ರಮ ಸಂಖ್ಯೆ | ಹೆಸರು ಮತ್ತು ಪದನಾಮ ಶ್ರೀ/ಶ್ರೀಮತಿ | ಮೊಬೈಲ್ ಸಂಖ್ಯೆ |
1 | ಡಾ|| ಚಿನ್ನಯ್ಯ ಪಿ.ಎಂ ವಿಶೇಷಾಧಿಕಾರಿ |
9164556402 |
2 | ಪ್ರದೀಪ್ ಗಿರಿ ಸಹಾಯಕ ಕುಲಸಚಿವ/ಸಂಯೋಜನಾಧಿಕಾರಿ | 9448601846 |
3 | ಡಾ|| ಮಹಮದ್ ನಸ್ರುಲ್ಲಾ ಖಾನ್ ಸಂಯೋಜಕರು | 9845916982 |

